ಕನ್ನಡ ಸತ್ಯವೇದವು
,
ಹೊಸ ಒಡಂಬಡಿಕೆ
,
ಲೂಕ
,
11ನೇ ಅಧ್ಯಾಯ
,
ವಚನ 30
ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.
Go to Home Page