ಕನ್ನಡ ಸತ್ಯವೇದವು
,
ಹೊಸ ಒಡಂಬಡಿಕೆ
,
ಮತ್ತಾಯ
,
18ನೇ ಅಧ್ಯಾಯ
,
ವಚನ 31
ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು.
Go to Home Page