ಕನ್ನಡ ಸತ್ಯವೇದವು
,
ಹಳೆಯ ಒಡಂಬಡಿಕೆ
,
ಯೆಶಾಯ
,
7ನೇ ಅಧ್ಯಾಯ
,
ವಚನ 24
ಅಲ್ಲಿ ಜನರು ಬಿಲ್ಲುಬಾಣಗಳನ್ನು ಹಿಡಿದು ಬೇಟೆಯಾಡುವರು. ನಾಡೆಲ್ಲ ಮುಳ್ಳುಪೊದೆಯಾಗಿ ಇರುವುದು.
Go to Home Page